Date
Time
Location
Info
ಕರ್ನಾಟಕ ಸರ್ಕಾರ
ರಂಗಾಯಣ ಧಾರವಾಡ
ಭಾರತ ಕಂಡ ಶ್ರೇಷ್ಠ ನಾಟಕಕಾರ ಹಾಗೂ ಬಹುತ್ವದ ಸಾಂಸ್ಕೃತಿಕ ಧ್ವನಿ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಗಿರೀಶ ಕಾರ್ನಾಡರಿಗೆ ನುಡಿನಮನ
ದಿನಾಂಕ; 24-06-2019ರಂದು ಸಂಜೆ: 6.00ಕ್ಕೆ
ಸ್ಥಳ : ರಂಗಾಯಣ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನ ರಂಗಾಯಣ ಧಾರವಾಡ
ಕಾರ್ಯಕ್ರಮದ ನಂತರ ಶ್ರೀ ಗಿರೀಶ ಕಾಸರವಳ್ಳಿಯವರು ನಿರ್ದೇಶಿಸಿದ ತಲೆದಂಡ ನಾಟಕದ ಸಾಕ್ಷ ಚಿತ್ರ ಪ್ರದರ್ಶನ
--------------------------------------------------------------------------
Remembering Jnanapeeth Award Winner Dr Girish Karnad
Date :- 24-06-2019
Time :- 6:00 PM
Location :- Rangayana Suvarna Samuchya Bhavan, Rangayana Dharwad
=============================================
Please Note
Event timings may vary slightly
Address